Sunday, February 24, 2008

ಖಾಲಿ ಹೃದಯ

ನನ್ನವಳು ನನಗೆ ಕೈ ಕೊಟ್ಟು ಹೋದರು
ನನ್ನ ಹೃದಯದ ಬಾಗಿಲು ಇನ್ನು ತೆರೆದೆ ಇದೆ
ಆದರು ಇನ್ನು ಯಾರು ಒಳ ಬರುತ್ತಿಲ್ಲ
ಏಕೆಂದರೆ ಆಕೆ ಬಿಟ್ಟ ಪಾದರಕ್ಷೆ ಇನ್ನು ಆಚೆ ಅಗೆ ಇವೆ

ಹನುಮಯಾಣ

ಹನುಮ ಲಂಕೆಗೆ ಬೆಂಕಿ ಇಟ್ಟ
ರಾವಣನನ್ನು ಮಾತ್ರ ಬಿಟ್ಟ
ಹನುಮನಿಂದ ಕೊಲ್ಲಲ್ಪಟ್ಟಿದ್ದರೆ ರಾವಣ
ರಾಮಾಯಣ ಆಗುತ್ತಿತ್ತು ಹನುಮಾಯಣ