ನನ್ನವಳು ನನಗೆ ಕೈ ಕೊಟ್ಟು ಹೋದರು
ನನ್ನ ಹೃದಯದ ಬಾಗಿಲು ಇನ್ನು ತೆರೆದೆ ಇದೆ
ಆದರು ಇನ್ನು ಯಾರು ಒಳ ಬರುತ್ತಿಲ್ಲ
ಏಕೆಂದರೆ ಆಕೆ ಬಿಟ್ಟ ಪಾದರಕ್ಷೆ ಇನ್ನು ಆಚೆ ಅಗೆ ಇವೆ
Sunday, February 24, 2008
ಹನುಮಯಾಣ
ಹನುಮ ಲಂಕೆಗೆ ಬೆಂಕಿ ಇಟ್ಟ
ರಾವಣನನ್ನು ಮಾತ್ರ ಬಿಟ್ಟ
ಹನುಮನಿಂದ ಕೊಲ್ಲಲ್ಪಟ್ಟಿದ್ದರೆ ರಾವಣ
ರಾಮಾಯಣ ಆಗುತ್ತಿತ್ತು ಹನುಮಾಯಣ
ರಾವಣನನ್ನು ಮಾತ್ರ ಬಿಟ್ಟ
ಹನುಮನಿಂದ ಕೊಲ್ಲಲ್ಪಟ್ಟಿದ್ದರೆ ರಾವಣ
ರಾಮಾಯಣ ಆಗುತ್ತಿತ್ತು ಹನುಮಾಯಣ
Subscribe to:
Posts (Atom)