ಕೇವಲ ಪತ್ರಿಕೆಗಲ್ಲಿ, ಟೀ.ವಿ ಮಾಧ್ಯಮಗಳಲ್ಲಿ ಜಾಹಿರಾತು ಕೊಟ್ಟು ನಾಲ್ಕು ಮಾತನಾಡಿದ ಮಟ್ಟಿಗೆ ಎಲ್ಲವೂ ಸಾದಿಸಿದಂತೆ ಎಂದು ತಿಳಿದರೆ ತಪ್ಪಾಗುತ್ತದೆ.
ನಮ್ಮ ಐಗನ್ ಕಂಪನಿಯಲ್ಲಿ ಇದಲ್ಲದಕ್ಕಿಂಥ ಬಿನ್ನವಾಗಿ ಆಚರಿಸಲಾಯಿತು. ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ೨೦೦೮ ಆಚರಿಸುವ
ಮೂಲಕ ನಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿದೆವು.
ಈ ಸಂಧರ್ಭದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀ. ಚಿದಾನಂದ ಎಲ್. ಆರ್ ಅವರು ಆ ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು ಹಾಗು ಗಿಡಗಳನ್ನು ನೆಡಲಾಯಿತು.
ಕೃಪೆ:
ಐಗನ್ ,
ಕೆ ಡಿ ಡಿ ಎಲ್ ಲಿಮಿಟೆಡ್,
ಬೆಂಗಳೂರು
1 comment:
Dear Chidanand
Good Work Done. Keep it up. Let your activities wide-spread its spectrum and achieve a great cause for common good of mankind.
Best Regards,
C N Ramesh
Post a Comment